Last Updated: 22 Feb 2025 9:03 PM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. ಬಸ್‌ ನಿರ್ವಾಹಕ ಮಹಾದೇವ ಹುಕ್ಕೇರಿ ವಿರುದ್ಧ ಯುವತಿ ಮಾರಿಹಾಳ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ, ಇಲ್ಲಿನ ಕೋಟೆ ಬಳಿಯ ಅಶೋಕ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.(9 hours ago)25
  2. ಅಪರೂಪದ ಖನಿಜ ನೀಡಿದರಷ್ಟೇ ಸೇನಾ ನೆರವು; US ಬೇಡಿಕೆಗೆ ಬೇಸ್ತುಬಿದ್ದ ಉಕ್ರೇನ್‌(15 hours ago)22
  3. ಮೇಘಾಲಯದ ರಾಜ್ಯಪಾಲರಾದ ಸಿ.ಎಚ್. ವಿಜಯ ಶಂಕರ್ ಅವರು ಶನಿವಾರ ಇಲ್ಲಿನ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದರು.(10 hours ago)19
  4. ರಾಜ್ಯ ಸರ್ಕಾರದ ನಡೆಯನ್ನು ‘ದುಸ್ಸಾಹಸ ಮತ್ತು ಈ ತಿದ್ದುಪಡಿ ಮಸೂದೆಯು ಅಸಾಂವಿಧಾನಿಕ. ಕಾಯ್ದೆಗೆ ತರಲು ಉದ್ದೇಶಿಸಿದ ತಿದ್ದುಪಡಿಯು ದಾರಿ ತಪ್ಪಿಸುವಂತಿದೆ’ ಎಂದು ರಾಜ್ಯಪಾಲರು ಪ್ರತಿಪಾದಿಸಿದ್ದಾರೆ.(14 hours ago)17
  5. ಪ್ರಕೃತಿ ಲಮ್ಸಾಲ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿನಿಲಯ ಖಾಲಿ ಮಾಡುವಂತೆ ನೇಪಾಳದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಆದೇಶಿಸಿದ ಬಳಿಕ ರಕ್ಸಾಲ್ ಗಡಿ ಮೂಲಕ 159 ವಿದ್ಯಾರ್ಥಿಗಳು ದೇಶಕ್ಕೆ ಮರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(13 hours ago)16
  6. ಪ್ರಬಲನೇ ಜಗತ್ತಿನ ಒಡೆಯ ಎಂಬ ‘ಜಂಗ್ಲಿ’ ಕಾನೂನನ್ನು ವಿಶ್ವಗುರು ಆಗಬಯಸುವ ಭಾರತ ಒಪ್ಪಬೇಕೆ? ಇದಕ್ಕೆ ಮೋದಿ ಅವರ ಸಮರ್ಥಕರೇ ಉತ್ತರಿಸಬೇಕು.(14 hours ago)15
  7. WPL 2025: ತವರಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ಗೆ ಮಣಿದ ಆರ್‌ಸಿಬಿ(21 hours ago)14
  8. Champions Trophy History | ಭಾರತ-ಪಾಕ್ ಐದು ಬಾರಿ ಮುಖಾಮುಖಿ; ಯಾರಿಗೆ ಮೇಲುಗೈ?(6 hours ago)13
  9. ರಾಜ್ಯದ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚುವ ರಾಜ್ಯ ಸಂಪುಟ ಉಪಸಮಿತಿಯ ‌ಪ್ರಸ್ತಾವ ಸಕಾಲಿಕವಾಗಿದೆ. ಎರಡು ಮೂರು ದಶಕಗಳಿಂದ ರಾಜ್ಯದ ಉನ್ನತ ಶಿಕ್ಷಣದ ಗುಣಮಟ್ಟ ಆಶಾದಾಯಕವಾಗಿಲ್ಲ.(14 hours ago)13
  10. ಬಾಂಗ್ಲಾದೇಶ ನ್ಯಾಷನಲ್‌ ಪಾರ್ಟಿ (ಬಿಎನ್‌ಪಿ) ನಾಯಕರೊಬ್ಬರನ್ನು ಅವರ ಪತ್ನಿಯ ಎದುರೇ ವಿರೋಧಿಗಳು ಥಳಿಸಿ ಕೊಂದಿರುವ ಘಟನೆ ಢಾಕಾದಲ್ಲಿ ಶುಕ್ರವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.(2 hours ago)12

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Feb 22